ಶುಕ್ರವಾರ, ಆಗಸ್ಟ್ 2, 2013

*ಸಹನೆ*


********
ಆರ್ಭಟದ ಕಾರ್ಮೊಡವನು
ತಂಗಾಳಿಯು ನೀರಾಗಿಸುವಂತೆ
ಸಹನೆಯಿಂದಿರೆ,
ಕೊಲುವ ಕಷ್ಟವೂ ಕರಗುವುದು - ಸಣ್ಣಣ್ಣ

  - ಸಂತೋಷ ನಾಯಕ್. ಎಸ್

ಚಿತ್ರಮೂಲ: ಅಂತರ್ಜಾಲ

1 ಕಾಮೆಂಟ್‌: