ಹುಲ್ಲಿನ ಗರಿಮನೆ
ನಾ ಗೀಚಿದ ಗೆರೆಗಳ ಆಲಯ "ಹುಲ್ಲಿನ ಗರಿಮನೆ" ಗೆ ನಿಮಗೆ ಆತ್ಮೀಯ ಸ್ವಾಗತ.
ಶನಿವಾರ, ಫೆಬ್ರವರಿ 16, 2013
ವೈರಾಗ್ಯ
ವೈರಾಗ್ಯ
ಶಿಕ್ಷಣದ ದಿನಗಳು ಪುಸ್ತಕದ
ಬದನೆಕಾಯಿ ಅರ್ಥವಾಗದೆ
ಕಳೆದುಹೋಯಿತು.
ಉದ್ಯೋಗ ಉದ್ಯಮದಲಿ
ಅರ್ಥ ಸಿಗದೇ ಕಳೆದುಹೋಯಿತು.
ಅರ್ಥಗಳ ಅರ್ಥೈಸುವಷ್ಟರಲಿ
ವೈರಾಗ್ಯ ಮನೆ ಮಾಡಿತ್ತು.
-ಸಂತೋಷ ನಾಯಕ್. ಎಸ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ