ಶನಿವಾರ, ಫೆಬ್ರವರಿ 16, 2013


ವೈರಾಗ್ಯ
ವೈರಾಗ್ಯ
ಶಿಕ್ಷಣದ ದಿನಗಳು ಪುಸ್ತಕದ
ಬದನೆಕಾಯಿ ಅರ್ಥವಾಗದೆ
ಕಳೆದುಹೋಯಿತು.
ಉದ್ಯೋಗ ಉದ್ಯಮದಲಿ
ಅರ್ಥ ಸಿಗದೇ ಕಳೆದುಹೋಯಿತು.
ಅರ್ಥಗಳ ಅರ್ಥೈಸುವಷ್ಟರಲಿ
ವೈರಾಗ್ಯ ಮನೆ ಮಾಡಿತ್ತು.   

-ಸಂತೋಷ ನಾಯಕ್. ಎಸ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ